ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 40 ವರುಷಗಳಿಂದ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೈ. ಗೋಪಾಲ ಶೆಟ್ಟಿ ಅವರನ್ನು ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮ ಮಂಗಳವಾರ ಶಾಲೆಯಲ್ಲಿ ನಡೆಯಿತು. ಕಟೀಲು ದೇವಳದ ಮೊಕ್ತೇಸರ ಡಾ. ರವೀಂದ್ರನಾಥ ಪೂಂಜ, ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ಕಮಲದೇವಿ ಪ್ರಸಾದ ಆಸ್ರಣ್ಣ, ಶ್ರೀಹರಿ ನಾರಾಯಣದಾಸ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ವೆಂಕರಮಣ ಹೆಗಡೆ, ಸುಧೀರ್ ಶೆಟ್ಟಿ ಮತ್ತಿತರರಿದ್ದರು. ಶಿಕ್ಷಕಿ ಶ್ವೇತಾ ಮಾಡ ಅಭಿನಂದನಾ ಮಾತುಗಳನ್ನಾಡಿದರು. ನೂತನ ಮುಖ್ಯ ಶಿಕ್ಷಕಿ ಸರೋಜ ಸ್ವಾಗತಿಸಿದರು. ಇಂಗ್ಲಿಷ್ ಮಾಧ್ಯಮದ ಮುಖ್ಯ ಶಿಕ್ಷಕಿ ಲತಾ ಕಾರ್ಯಕ್ರಮ ನಿರೂಪಿಸಿದರು.
Like Us On Facebook
Recent News
- July 28, 2018
ಹಳೆಯಂಗಡಿ ಪಂಚಾಯಿತಿ ಆಡಳಿತಕ್ಕೆ ಗ್ರಹಣ???
- July 28, 2018
ಕೊಲ್ಲೂರು ಪ್ರತಿಭಾ ಕಾರಂಜಿ
- July 28, 2018
ಹಳೆಯಂಗಡಿ ಲಯನ್ಸ್ ಕ್ಲಬ್ ಪದಗ್ರಹಣ
- July 28, 2018
ಮೆನ್ನಬೆಟ್ಟು ಸ್ವಚ್ಚತಾ ಅಭಿಯಾನ
- July 27, 2018
ಕೆಮ್ರಾಲ್ : ಸ್ವಚ್ಚ ಗೆಳತಿ ಜಾಗೃತಿ ಅಭಿಯಾನ
- July 27, 2018
ಕರ್ನಿರೆ ವನಮಹೋತ್ಸವ
- July 27, 2018
ಗುತ್ತಕಾಡು : ಉಮಾನಾಥ ಕೋಟ್ಯಾನ್ ಸನ್ಮಾನ
- July 26, 2018
ಉಲ್ಲಂಜೆ : ಪ್ರತಿಭಾ ಕಾರಂಜಿ
- July 26, 2018
ರೋಟರಿ ಶಾಲೆ : ಶಿಕ್ಷಕ ರಕ್ಷಕ ಸಂಘದ ಸಭೆ
- July 26, 2018
ಹಳೆಯಂಗಡಿ: ಉಮಾನಾಥ ಕೋಟ್ಯಾನ್ ಸನ್ಮಾನ
- July 26, 2018
ಸೇವಾ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನ
- July 25, 2018
ನೆಲಮಂಗಲ :ಕಾರು ಅಪಘಾತ
- July 25, 2018
ದಿ. ಕೊ. ಅ. ಉಡುಪ ಸಂಸ್ಮರಣಾ ಸಮಾರಂಭ
- July 25, 2018
ಹಳೆಯಂಗಡಿ : ರಿಕ್ಷಾ ಯೂನಿಯನ್ಗೆ ಅಯ್ಕೆ
- July 25, 2018
ಕಾಲೇಜು ಶಿಕ್ಷಣ ಶಿಸ್ತು ಸಂಯಮ ಅಗತ್ಯ
Video Widget
Could not generate embed. Please try it manualy.