ಕಿನ್ನಿಗೋಳಿ : ರಾಮಕೃಷ್ಣ ಮಿಷನ್ ಮಂಗಳೂರು ಹಾಗೂ ದ,ಕ. ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ವೀರಾಂಜನೇಯ ವ್ಯಾಯಾಮ ಶಾಲೆ ಕಟೀಲು ಮತ್ತು ಸುನೀಲ್ ಬಳಗದವರಿಂದ ಸ್ವಚ್ಚ ಕಟೀಲು ಸ್ವಚ್ಚತಾ ಕಾರ್ಯಕ್ರಮ ಭಾನುವಾರ ಕಟೀಲಿನಲ್ಲಿ ನಡೆಯಿತು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲು, ತಿಮ್ನಪ್ಪ ಕೋಟ್ಯಾನ್, ಲೋಕಯ್ಯ ಸಾಲಿಯಾನ್, ಗ್ರಾಮ ಪಂಚಾಯಿತಿ ಸದಸ್ಯರಾದ ಜಯಂತಿ, ರತ್ನಾ, ಜನಾರ್ಧನ ಕಿಲೆಂಜೂರು, ಬೇಬಿ, ರಮಾನಂದ ಪೂಜಾರಿ, ತಿಲಕ್ ರಾಜ್ ಶೆಟ್ಟಿ, ದಯಾನಂದ, ಪಿ.ಡಿ.ಒ ಪ್ರಕಾಶ್ ಬಿ., ಅಭಿಲಾಷ್ ಶೆಟ್ಟಿ, ಜಿಎಸ್ ಬಿ ಸೇವಾ ಸಮಿತಿಯ ರಾಮದಾಸ್ ಕಾಮತ್, ವೀರಾಂಜನೆಯ ವ್ಯಾಯಾಮ ಶಾಲೆಯ ಅಧ್ಯಕ್ಷ ಚಂದ್ರಹಾಸ್, ವಿನೋದ್ ಕಟೀಲು ಪಂಚಾಯತ್ ಸಿಂಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Like Us On Facebook
Recent News
- August 11, 2018
ಸಾರ್ವತ್ರಿಕ ಕಾರ್ಯಕ್ಕೆ ನಾಗರಿಕರ ಸಹಕಾರ
- August 11, 2018
ತಾಯಿಯ ಎದೆಹಾಲಿಗೆ ಪರ್ಯಾಯ ಮತ್ತೊಂದಿಲ್ಲ
- August 11, 2018
ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಅದ್ಯತೆ
- August 11, 2018
ಕಾರ್ಯಕರ್ತರೇ ಪಕ್ಷದ ನೈಜ ಆಸ್ತಿ
- August 11, 2018
ಕಿನ್ನಿಗೋಳಿ : ಆಟಿ ಕಷಾಯ ವಿತರಣೆ
- August 11, 2018
ಕಿನ್ನಿಗೋಳಿ ಟ್ರಾಫಿಕ್ ಜಾಮ್ ಮಾರ್ಕೆಟ್ ಕಿರಿಕಿರಿ
- August 10, 2018
ತೋಕೂರು : ಆಟಿದ ನೆಂಪು
- August 10, 2018
ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ
- August 10, 2018
ನಮ್ಮೂರ ಶಾಲೆಗೆ ನಮ್ಮ ಯುವಜನರು ಅಭಿಯಾನ
- August 10, 2018
ಆರೋಗ್ಯಪೂರ್ಣ ಪರಿಸರ ನಿರ್ಮಾಣಕ್ಕೆ ಒಂದಾಗೋಣ
- August 10, 2018
ಮೆನ್ನಬೆಟ್ಟು ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ
- August 10, 2018
ಸ್ವಚ್ಚ ಭಾರತ್ ಯೋಜನೆ, ಕ್ರಾಂತಿಕಾರಿ ಬದಲಾವಣೆ
- August 10, 2018
ಅಂಗನವಾಡಿ ಗ್ರಾಮೀಣ ಭಾಗದ ಸಾಂತ್ವನ ಕೇಂದ್ರ
- August 10, 2018
ಟೈಲರ್ ಎಸೋಸಿಯೇಶನ್ ವಾರ್ಷಿಕೋತ್ಸವ
- August 10, 2018
ಕಿರೆಂ : ಉಚಿತ ಯೋಗ ಶಿಬಿರ
Video Widget
Could not generate embed. Please try it manualy.