ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಒಂದು ತಿಂಗಳ ಕಾಲ ನಡೆಯಲಿರುವ ಶರವಣಭವನಿಗೆ ಯಕ್ಞಗಾನಾರಾಧನೆಯನ್ನು ಯಕ್ಷಗಾನದ ಹಿರಿಯ ಕಲಾವಿದ ಬಲಿಪ ನಾರಾಯಣ ಭಾಗವತರು, ಪೆರುವೋಡಿ ನಾರಾಯಣ ಹಾಸ್ಯಾಗಾರ, ಹರಿನಾರಾಯಣ ಬೈಪಾಡಿತ್ತಾಯ, ಸೀಮಂತೂರು ನಾರಾಯಣ ಶೆಟ್ಟಿ, ಪಾತಾಳ ವೆಂಕಟರಮಣ ಭಟ್ ಉದ್ಘಾಟಿಸಿದರು. ವಿಶ್ವ ಜಿಗೀಷದ್ ಯಾಗದ ನಿರ್ದೇಶಕರಾದ ಕೆ.ಎಸ್. ನಿತ್ಯಾನಂದರು, ದೇಗುಲದ ಶಶೀಂದ್ರಕುಮಾರ್, ಗಣೇಶ ಕೊಲಕಾಡಿ, ಪಂಚ ಮೇಳಗಳ ಯಜಮಾನ ಕಿಶನ್ ಹೆಗ್ಡೆ, ಹೆರಂಜೆ ಕೃಷ್ಣ ಭಟ್, ಭವ್ಯಶ್ರೀ ಕುಲ್ಕುಂದ, ವಿನೋದ್ ಸಾಲ್ಯಾನ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು.
Like Us On Facebook
Recent News
- March 19, 2018
ಪಾವಂಜೆ: ಶರವಣಭವನಿಗೆ ಯಕ್ಞಗಾನಾರಾಧನೆ
- March 18, 2018
ಬಪ್ಪನಾಡು ಹೊರೆ ಕಾಣಿಕೆ
- March 17, 2018
ಕಿನ್ನಿಗೋಳಿ : ಮೂಕಾಂಬಿಕಾ ದೇವಳದಲ್ಲಿ ಉತ್ಸವ
- March 17, 2018
ಕೊಂಡೆಮೂಲ ರಸ್ತೆ ಉದ್ಘಾಟನೆ
- March 17, 2018
ಕೃತಕ ಆಭರಣ ತಯಾರಿಕೆ ಶಿಬಿರ
- March 17, 2018
ಪಾವಂಜೆ : ಪುರಾಣ ಪಾರಾಯಣ
- March 17, 2018
ಕಟೀಲು ಮಿತ್ತಬೈಲು ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ
- March 17, 2018
ಎಂಬ್ರೊಡರಿ ತರಗತಿಯ ಮಹಿಳಾ ದಿನಾಚರಣೆ
- March 17, 2018
ಪಾವಂಜೆ ಒಂದು ತಿಂಗಳು ದಿನಂಪ್ರತಿ ಯಕ್ಷಗಾನ
- March 17, 2018
ಅದ್ಭುತ ಜನಪದೀಯ ಹಿನ್ನೆಲೆ ಬಪ್ಪನಾಡು
- March 17, 2018
ಬಪ್ಪನಾಡು ಅತಿಥಿಗೃಹ ಉದ್ಘಾಟನೆ
- March 14, 2018
ಪಾವಂಜೆ : ಉಗ್ರಾಣ ಮುಹೂರ್ತ
- March 14, 2018
ಬಪ್ಪನಾಡು ದೇವಳದಲ್ಲಿ ಬ್ರಹ್ಮಕಲಶೋತ್ಸವ
- March 14, 2018
ಬಪ್ಪನಾಡು ದೇವಳ ಬ್ರಹ್ಮಕಲಶ ಪುಣ್ಯೋತ್ಸವ
- March 13, 2018
ಅಷ್ಟಬಂಧ ನವೀಕರಣ, ಬ್ರಹ್ಮಕಲಶ ಪುಣ್ಯೋತ್ಸವ
Video Widget
Could not generate embed. Please try it manualy.