ಕಿನ್ನಿಗೋಳಿ : ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ಶಾರದಾಸದನ ಸಭಾಭವನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಮಾಜ ಅಧ್ಯಾಪಕ ಪುಂಡಲೀಕ ಕೊಠಾರಿ ಡಾ. ಬಿ.ಆರ್.ಅಂಬೇಡ್ಕರ್ ಜೀವನಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭ ಮುಖ್ಯ ಶಿಕ್ಷಕಿ ಸರೋಜಿನಿ, ಹಿರಿಯ ಶಿಕ್ಷಕರಾದ ಲಿಂಗಮ್ಮ.ಕೆ, ಶ್ವೇತಾ ಕುಮಾರಿ, ಶ್ರೀ ಚಂದ್ರಶೇಖರ ಭಟ್, ತಾರಾ.ಟಿ, ಲತಾ, ಚಂದ್ರಶೇಖರ್ ಭಟ್, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣ ಕೆ, ರಾಜೇಶ್.ಐ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
Like Us On Facebook
Recent News
- April 16, 2018
ಪಕ್ಷಿಕೆರೆ : ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ
- April 16, 2018
ಕಟೀಲು : ಡಾ| ಬಿ.ಆರ್.ಅಂಬೇಡ್ಕರ್ ಜಯಂತಿ
- April 16, 2018
ಪುನರೂರು : ಅಕ್ಯುಪ್ರೆಶರ್ ಸುಜೋಕ್ ಚಿಕಿತ್ಸಾ ಶಿಬಿರ
- April 16, 2018
ಪಾವಂಜೆ ಯಾಗ : ಪ್ರಮುಖರ ಭೇಟಿ
- April 16, 2018
ಪಾವಂಜೆ ಯಾಗದಲ್ಲಿ ಚಿಂತನ ಮಂಥನ
- April 16, 2018
ಎ.19-25 ಉಳೆಪಾಡಿ ದೇವಳ ಬ್ರಹ್ಮಕಲಶೋತ್ಸವ
- April 14, 2018
ಕಟೀಲು ದೇವಳ : ಧ್ವಜಾರೋಹಣ
- April 14, 2018
ಉಪಾಧ್ಯಾಯ ಕುಂಭಾಶಿ- ಸಂಗೀತ ಕಾರ್ಯಕ್ರಮ
- April 13, 2018
ಪಕ್ಷಿಕೆರೆ : ಬಿಜೆಪಿ ಎಲ್.ಇ.ಡಿ ರಥ
- April 13, 2018
ಪಾವಂಜೆ : ಜನಪ್ರತಿನಿಧಿಗಳಿಂದ ಪೂರ್ಣಾಹುತಿ
- April 13, 2018
ತೋಕೂರು ಸ್ಪೋರ್ಟ್ಸ್ ಕ್ಲಬ್ ಕಟ್ಟಡ ಉದ್ಘಾಟನೆ
- April 12, 2018
ಕಟೀಲು ವರ್ಷಾವಧಿ ಉತ್ಸವ
- April 11, 2018
ಪಾವಂಜೆ ಯಾಗಕ್ಕೆ ಚಾಲನೆ
- April 11, 2018
ಕೊಯಿಕುಡೆ ಹಾಲು ಉತ್ಪಾದಕರ ಕಟ್ಟಡ ಉದ್ಘಾಟನೆ
- April 11, 2018
ಎಸ್. ಕೋಡಿ ಮರ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತ
Video Widget
Could not generate embed. Please try it manualy.